ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, November 1, 2010

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಲ್ಮೆಯ ಒಲುಮೆಯ ಕನ್ನಡ ಬಂಧುಗಳಿಗೆ "ಕನ್ನಡ ಹಬ್ಬ " ದ ಶುಭಾಶಯಗಳು.



ಕನ್ನಡ, ಕರ್ನಾಟಕ, ಕನ್ನಡ ಜನ ನಮ್ಮ ಆಸ್ತಿ. ಇಂದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿ ಮುಗಿಲೆತ್ತರಕ್ಕೆ ಹಬ್ಬುತ್ತಿದೆ. ಅಂತರ್ಜಾಲದ ಕನ್ನಡ ಮನಸ್ಸುಗಳೆಲ್ಲ ಒಂದಾಗಿವೆ. ಭಾಷೆ ಭಾವನೆಗಳನ್ನು ಬೆಸೆಯುವ ಸಾಧನ. ಅದರಲ್ಲೂ ಕನ್ನಡಕ್ಕಿರುವ ಕಿಮ್ಮತ್ತೆ ಚಂದ. ಸವಿಯಾದ , ಸಿಹಿಯಾದ ಭಾಷೆ, ನಮ್ಮ ಭಾಷೆ. ಕನ್ನಡ , ಕರುನಾಡು ನಮ್ಮ ಹೆಮ್ಮೆ. ಕನ್ನಡಾಂಬೆಗೆ ನಮ್ಮೆಲ್ಲರ ನಮನ.



ಕನ್ನಡ ರಾಜ್ಯೋತ್ಸವದ ಶುಭಾಶಯಗಳು.



ಜೈ ಕರ್ನಾಟಕ ಮಾತೆ.



ಲಿಂಗೆಶ್ ಹುಣಸೂರು.

ಬಿಂದುವಿನಿಂದ ಅನಂತದೆಡೆಗೆ...



ನನ್ನ ಘೋಷ ವಾಕ್ಯ ನನ್ನ ಕರುನಾಡಿಗಾಗಿ .. " ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ"