ಲಿಂಗೇಶ್ ಹುಣಸೂರ್
ಅಂಚೆ ಸಹಾಯಕ /
ಅಂಚೆ ಜೀವ ವಿಮೆ ಕ್ಷೇತ್ರ ಅಧಿಕಾರಿ
ಕೆ. ಜಿ. ರಸ್ತೆ ಅಂಚೆ ಕಚೇರಿ ,
ಬೆಂಗಳೂರು -೫೬೦೦೯
9964438393
Lingeshkc9@gmail.com
ಶೈಕ್ಷಣಿಕ
ಹೆಜ್ಜೆ ಗುರುತುಗಳು
೧. ಮೈಸೂರು ವಿಶ್ವ ವಿದ್ಯಾನಿಲಯ ದಿಂದ ಎರಡು ಚಿನ್ನದ ಪದಕಗಳೊಂದಿಗೆ
ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ .
೨. ಮೈಸೂರು ರಂಗಾಯಣದಿಂದ ಭಾರತೀಯ ರಂಗ ಶಿಕ್ಷಣ ಕೇಂದ್ರ ದಿಂದ ಡಿಪ್ಲೋಮಾ ಇನ್ ಥಿಯೇಟರ್ . (Dip in Th)
೩. ಡಿಪ್ಲೋಮಾ ಇನ್ ಕಂಪ್ಯೂಟರ್ ಏಡುಕೇಶನ್ . (Dip in CS )
೪. ಅಂಗ್ಲ ಬೆರಳಚ್ಚು ನಲ್ಲಿ ಸೀನಿಯರ್ ಗ್ರೇಡ್ .
೫. ಕನ್ನಡ ಸಾಹಿತ್ಯ ಪರಿಷತ್ತ್ ನಡೆಸುವ ಕನ್ನಡ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ .
೬. ಕರ್ನಾಟಕ ಇತಿಹಾಸ ಅಕಾಡೆಮಿ ನಡೆಸುವ ಇತಿಹಾಸ ಪರೀಕ್ಷೆಯಲ್ಲಿ ಉತ್ತೀರ್ಣ .
೭. ರಾಷ್ಟೀಯ ಯುವ ಸೇನೆ (NCC ) ಯಲ್ಲಿ
"ಸಿ" ಸರ್ಟಿಫಿಕೇಟ್
ತೇರ್ಗಡೆ .
೮. ರಾಷ್ಟ್ರೀಯ ಸೇವಾ ಯೋಜನೆ (NSS ) ನಲ್ಲಿ ಸಕ್ರೀಯ ಸ್ವಯಂ ಸೇವಕ .
೯. NSS ಹಾಗು NCC ವತಿಯಿಂದ
ಹಲವಾರು ರಾಜ್ಯ , ರಾಷ್ಟ್ರ ಮಟ್ಟದ ಶಿಭಿರಗಳಲ್ಲಿ ಭಾಗಿ .
೧೦. ಎರಡು ಬಾರಿ ರಕ್ತದಾನ .
೧೧. ಚರ್ಚಸ್ಪರ್ದೆ , ನಾಟಕ ಗಳಲ್ಲಿ ಭಾಗಿ, ಹಲವಾರು ಕಾರ್ಯಕ್ರಮಗಳ ನಿರೂಪಣೆ .
ಬದುಕಿನ ಹಾದಿ .
ಕುಟುಂಬ : ತಂದೆ ಜೆ ಚನ್ನೇಗೌಡ ಪ್ರಾಥಮಿಕ ಶಾಲಾ ಶಿಕ್ಷಕರು .
ಭಾಲ್ಯದಲ್ಲಿ ಮಗನಿಗೆ ಶಿಕ್ಷಕರು . ತಾಯಿ ರಾದಮ್ಮ ಗೃಹಿಣಿ . ಹೆಸರು ಬರೆಯುವಸ್ಟು ಮಾತ್ರ ಕಲಿಕೆ
. ತಮ್ಮ ನಂದೀಶ್ ಧಾರವಾಡದ ಕರ್ನಾಟಕ ವಿಶ್ವವಿಧ್ಯಾನಿಲಯ ದಲ್ಲಿ ಗಣಿತ ಶಾಸ್ತ್ರ ದಲ್ಲಿ P.Hd ಮಾಡುತ್ತಿದ್ದಾರೆ
. ಪತ್ನಿ ಲಕ್ಷ್ಮಿ
B.Sc, B.Ed ಪಧವಿದರೆ . ಶಿವಮೊಗ್ಗ ಊರಿನವರು . ಇಬ್ಬರು ಮಕ್ಕಳು, ಹಿರಿಯವ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ ದಲ್ಲಿ ಮೊದಲನೇ ತರಗತಿ
. ಎರಡನೆಯವನಿಗೆ ಎರಡೂವರೆ ವರ್ಷ ವರ್ಷ . ವಾಸ ಬೆಂಗಳೂರಿನಲ್ಲಿ .
ವಿಧ್ಯಾಭ್ಯಾಸ :
ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮದಲ್ಲಿ ಹುಣಸೂರಿನ ಸರ್ಕಾರಿ ಶಾಲೆಯಲ್ಲಿ , ಪ್ರೌಢ ಶಾಲೆ ಕನ್ನಡ ಮಾಧ್ಯಮದಲ್ಲಿ ಕ್ರೈಸ್ತ ಸಂಸ್ಥೆ ಯಲ್ಲಿ , ಪದವಿ ಪೂರ್ವ ಮೈಸೂರಿನ ಮರಿಮಲ್ಲಪ್ಪ ಕಾಲೇಜು , ಪದವಿ ಮಹಾರಾಜ ಕಾಲೇಜು . ಮೈಸೂರು ವಿಶ್ವ ವಿದ್ಯಾನಿಲಯ ದಿಂದ ಎರಡು ಚಿನ್ನದ ಪದಕಗಳೊಂದಿಗೆ
ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ .
ವೃತ್ತಿ :
ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕ ಹಾಗು ಅಂಚೆ ಜೀವ ವಿಮೆ ಕ್ಷೇತ್ರ ಅಧಿಕಾರಿಯಾಗಿ . ಬೆಂಗಳೂರಿನ ಕೆಂಪೇಗೌಡ ರಸ್ತೆ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಣೆ .
ಭಾರತೀಯ ಅಂಚೆ ನೌಕರರ ಸಂಘ (
Affiliated to BMS) ದ ಕರ್ನಾಟಕ ರಾಜ್ಯ ವಲಯ ಸಂಘಟನ ಕಾರ್ಯದರ್ಶಿ ,
ಬೆಂಗಳೂರು ಪಶ್ಚಿಮ ಅಂಚೆ ವಿಭಾಗ ದ ಅಧ್ಯಕ್ಷ .
ಪ್ರವೃತ್ತಿ :
ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ , ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಭಾಗಿ . ಕನ್ನಡ ನಾಡು -ನುಡಿಯ ಪರಿಚಾರಕ, ಗೆಳೆಯರನ್ನು ಒಗ್ಗೂಡಿಸಿ
"ಚುಕ್ಕಿ ಸಂಸ್ಥೆ" ಎಂಬ NGO ಸ್ಥಾಪನೆ - ಶಿಕ್ಷಣ , ಮಾಹಿತಿ ಯುವಶಕ್ತಿ ಯ ಪಾಲ್ಗೊಳ್ಳುವಿಕೆ ಮೂಲಕ ಗ್ರಾಮೀಣಾ ಭಿವ್ರುದ್ದಿ ಯ ಕನಸು .
ಕನ್ನಡ ಬ್ಲಾಗರ್ : http://lingeshhunsur.blogspot.in ಕನ್ನಡದಲ್ಲಿ ಸ್ಪರ್ದಾತ್ಮಕ ಪರೀಕ್ಷೆ ಬರೆಯುವವರಿಗೆ ಮಾಹಿತಿ ನೀಡಲು
http:kannadaspardayodharu.blogspot.in ಬ್ಲಾಗ್ ರಚನೆ
. ಅಂತರ್ಜಾಲ ಮಾಧ್ಯಮಗಳ ಮೂಲಕ ಕನ್ನಡ ಸಂಘಟನೆ , ಮಾಹಿತಿ ನೀಡುವ ಗುಂಪುಗಳ ನಿರ್ವಹಣೆ
(whatsapp/Facebook etc).
ಹವ್ಯಾಸಿ ಬರಹಗಾರ ನಾಗಿ ಸಾಹಿತ್ಯ ಸಾಹಿತ್ಯ ಸೇವೆ .
ಸಾಹಿತ್ಯ ಸೇವೆ:
ಪ್ರಸ್ತುತ (೨೦೧೬ ರಿಂದ )ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್
ಮಾಹಿತಿ ಸಂಚಾಲಕ ನಾಗಿ ಕಾರ್ಯ ನಿರ್ವಹಣೆ .
ಪ್ರಕಟಿತ ಕೃತಿಗಳು :
ಬಿಂದುವಿನಿಂದ ಅನಂತದೆಡೆಗೆ (ಕವನ ಸಂಕಲನ ೨೦೧೫)
*****
No comments:
Post a Comment